National
16 Jan 2021 | 5:32 PMನವದೆಹಲಿ, ಜ ೧೬ (ಯುಎನ್ಐ) ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ ೯೬.೫೬ಕ್ಕೆ ಏರಿದೆ. ಕಳೆದ ೨೪ ತಾಸಿನಲ್ಲಿ ಒಟ್ಟು ೧೬ ಸಾವಿರದ ೯೯೭ ಸೋಂಕಿತರು ಚೇತರಿಸಿಕೊಂಡಿದ್ದು, ಇದರೊಂದಿಗೆ ಈ ವರೆಗೆ ಚೇತರಿಸಿಕೊಂಡವರ ಸಂಖ್ಯೆ ೧ ಕೋಟಿ ೧ ಲಕ್ಷ ೭೯ ಸಾವಿರದ ೭೧೫ಕ್ಕೆ ಏರಿಕೆಯಾಗಿದೆ.
Sharesee more..
16 Jan 2021 | 5:10 PMನವದೆಹಲಿ, ಜ 16 (ಯುಎನ್ಐ) ಜಗತ್ತನ್ನು ಕಳದೆ ಒಂದು ವರ್ಷದಿಂದ ಕಾಡುತ್ತಿರುವ ಕೊರೋನ ಮಹಾಮಾರಿ ದೂರ ಮಾಡಿ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಲಸಿಕಾ ವಿತರಣಾ ಅಭಿಯಾನಕ್ಕೆ ಚಾಲನೆ ದೊರಕಿದೆ.
Sharesee more..16 Jan 2021 | 1:17 PMನವದೆಹಲಿ, ಜ 16 (ಯುಎನ್ಐ) ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಈಗ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
Sharesee more.. 16 Jan 2021 | 10:01 AMನವದೆಹಲಿ, ಜನವರಿ 16(ಯುಎನ್ಐ) ಜಗತ್ತಿನಾದ್ಯಂತ ಕೊರೋನ ಮಹಾಮಾರಿಗೆ ಮಹಾಮಾರಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ ಬರೋಬರಿ ಎರಡು ಕೋಟಿ ದಾಟಿದೆ ದೇಶದಲ್ಲಿ ಕೋವಿಡ್-19 ಲಸಿಕಾ ಅಭಿಯಾನ ಇಂದಿನಿಂದ ಶುರುವಾಗುತ್ತಿದೆ.
Sharesee more.. 16 Jan 2021 | 8:57 AMನವದೆಹಲಿ, ಜನವರಿ 16 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಕೊರೊನಾವೈರಸ್ ಸಾಂಕ್ರಾಮಿಕ ವಿರುದ್ಧದ ವ್ಯಾಕ್ಸಿನೇಷನ್ ಡ್ರೈವ್ ದೇಶದ ಸಂಪೂರ್ಣ ಉದ್ದ ಮತ್ತು ಅಗಲವನ್ನು ಒಳಗೊಂಡಿದೆ.
Sharesee more.. 15 Jan 2021 | 7:25 PMನವದೆಹಲಿ, ಜ 15 (ಯುಎನ್ಐ) ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರದೀಪ್ ಕುಮಾರ್ ಗಯಾವಲಿ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿದ್ದಾರೆ.
Sharesee more.. 15 Jan 2021 | 7:15 PMನವದೆಹಲಿ, ಜ 15 (ಯುಎನ್ಐ) ಪ್ರಧಾನ್ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಮೂರನೇ ಹಂತಕ್ಕೆ ದೇಶಾದ್ಯಂತ 600 ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರ ಚಾಲನೆ ನೀಡಿದರು ಪಿಎಂ ಕೌಶಲ್ಯ ವಿಕಾಶ್ ಯೋಜನೆಯ ಈ ಹಂತವು ಹೊಸ-ಯುಗ ಮತ್ತು ಕೋವಿಡ್-ಸಂಬಂಧಿತ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.
Sharesee more.. 15 Jan 2021 | 6:34 PMನವದೆಹಲಿ, ಜ 15 (ಯುಎನ್ಐ) ಮೂರು ಕೃಷಿ ಸುಧಾರಣಾ ಕಾನೂನುಗಳ ಕುರಿತ ಬಿಕ್ಕಟ್ಟು ಪರಿಹರಿಸಲು ಗುರುವಾರ ಇಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾನಿರತ ರೈತ ಸಂಘಟನೆಗಳ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ.
Sharesee more.. 15 Jan 2021 | 6:32 PMನವದೆಹಲಿ, ಜ 15 (ಯುಎನ್ಐ) ಮೂರು ಕೃಷಿ ಸುಧಾರಣಾ ಕಾನೂನುಗಳ ಕುರಿತ ಬಿಕ್ಕಟ್ಟು ಪರಿಹರಿಸಲು ಗುರುವಾರ ಇಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾನಿರತ ರೈತ ಸಂಘಟನೆಗಳ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ.
Sharesee more.. 15 Jan 2021 | 6:26 PMನವದೆಹಲಿ, ಜನವರಿ 15 (ಯುಎನ್ಐ) ವಾಟ್ಸ್ಆ್ಯಪ್ - ಫೇಸ್ಬುಕ್ ಒಡೆತನದ ತ್ವರಿತ ಸಂದೇಶ ಸೇವೆ - ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್ನ ಏಕ ಸದಸ್ಯ ಪೀಠ ಹಿಂದೆ ಸರಿದಿದೆ.
Sharesee more.. 15 Jan 2021 | 6:12 PMನವದೆಹಲಿ, ಜ 15 (ಯುಎನ್ಐ) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಪಕ್ಷದ ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸಕ್ಕೆ ತೆರಳಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೂರು ಸಲ್ಲಿಸಿದರು.
Sharesee more.. 15 Jan 2021 | 5:48 PMನವದೆಹಲಿ, ಜ 15 (ಯುಎನ್ಐ) ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ 9ನೇ ಸುತ್ತಿನ ಮಾತುಕತೆ ಕೂಡ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ ಮುಂದಿನ ಸುತ್ತಿನ ಮಾತುಕತೆ ಜ.
Sharesee more..
15 Jan 2021 | 4:35 PMನವದೆಹಲಿ, ಜ 15 (ಯುಎನ್ಐ) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 5 ಲಕ್ಷದ 100 ರೂಪಾಯಿಗಳನ್ನು ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಮೊದಲ ದೇಣಿಗೆಯಾಗಿ ನೀಡಿದ್ದಾರೆ.
Sharesee more..15 Jan 2021 | 4:23 PMನವದೆಹಲಿ, ಜನವರಿ 15 (ಯುಎನ್ಐ) -ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ಗಡಿ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರಾವಣೆ, ಶೌರ್ಯವಂತ ಸೈನಿಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
Sharesee more..
15 Jan 2021 | 4:12 PMನವದೆಹಲಿ, ಜ 15 (ಯುಎನ್ಐ ) ದೇಶದ ಗಡಿಯೊಳಗೆ ನುಸುಳಲು ನೂರಾರು ಉಗ್ರರು ಸಿದ್ಧತೆ ನಡೆಸಿದ್ದರೂ ದೇಶ ರಕ್ಷಣೆಗಾಗಿ ಮಡಿದ ಯೋಧರ ಸಾಹಸ, ತ್ಯಾಗ , ಬಲಿದಾನ, ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸೇನಾಪಡೆ ಮುಖ್ಯಸ್ಥ ಎಂಎಂ ನರವಾಣೆ ಹೇಳಿದ್ದಾರೆ.
Sharesee more..