National
17 Apr 2021 | 5:59 PMನವದೆಹಲಿ, ಏ 17 (ಯುಎನ್ಐ ) ದೇಶದಲ್ಲಿ ಕೊರೊನಾ ಸೋಂಕು ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದ್ದು , ಕಳೆದ 24 ಗಂಟೆಯಲ್ಲಿ 2,ಲಕ್ಷದ 34,692ಹೊಸ ಪ್ರಕರಣ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ .
Sharesee more..
17 Apr 2021 | 5:37 PMನವದೆಹಲಿ, ಎಪ್ರಿಲ್ 17(ಯುಎನ್ಐ) ಐದನೇ ಹಂತದ ಬಂಗಾಳ ವಿಧಾನಸಭೆಗೆ ಶನಿವಾರ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಜನತೆಗೆ ಮಾಡಿದ್ದಾರೆ.
Sharesee more..17 Apr 2021 | 8:58 AMನವದೆಹಲಿ, ಏ 17 (ಯುಎನ್ಐ ) ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಚುನಾವಣಾ ಆಯೋಗ , ಸುಮಾರು ಒಂದು ಸಾವಿರ ಕೋಟಿಗೂ ಮಿಗಿಲಾದ ಹಣ, ಚಿನ್ನ,ಮದ್ಯ ವಶಪಡಿಸಿಕೊಂಡಿದೆ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ವಸ್ತುಗಳನ್ನು ವಶಪಡೆಯಲಾಗಿದೆ.
Sharesee more.. 17 Apr 2021 | 8:39 AMನವದೆಹಲಿ, ಏ 17 (ಯುಎನ್ಐ ) ಪಶ್ಚಿಮ ಬಂಗಾಳ ವಿಧಾನಸಭೆಗೆ ಐದನೇ ಹಂತದ ಮತದಾನ ಇದರ ಜೊತೆಗೆ ಕರ್ನಾಟಕದ ಬೆಳಗಾವಿ ಮತ್ತು ಆಂಧ್ರ ತಿರುಪತಿ ಲೋಕಸಭಾ ಕ್ಷೇತ್ರಗಳು ಸೇರಿದದಂತೆ 12 ರಾಜ್ಯಗಳಲ್ಲಿ 16 ಕ್ಷೇತ್ರಗಳಿಗೂ ಇಂದೇ ಉಪಚುನಾವಣೆ ನಡೆಯುತ್ತಿದೆ.
Sharesee more..
16 Apr 2021 | 9:32 PMಮುಂಬೈ, ಎಪ್ರಿಲ್ 16 (ಯುಎನ್ಐ) ಆರೋಗ್ಯ ರಕ್ಷಣೆ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್ ಹಾಗೂ ಸಾಮಗ್ರಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆಯಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಿನದ ಅಂತ್ಯಕ್ಕೆ 28.05 ಅಂಕ ಸಾಧಾರಣ ಏರಿಕೆ ಕಂಡು 48,832.03ರಲ್ಲಿತ್ತು.
Sharesee more..16 Apr 2021 | 5:46 PMಹೈದರಾಬಾದ್, ಏಪ್ರಿಲ್ 16 (ಯುಎನ್ಐ) ಜನಸೇನಾ ಪಕ್ಷದ ಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಟ ಪವನ್ ಕಲ್ಯಾಣ್ ಗೆ ಶುಕ್ರವಾರ ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಒಂದೆರಡು ದಿನಗಳಿಂದ ಸಂಪರ್ಕತಡೆಯಲ್ಲಿದ್ದ ಪವನ್ ಕಲ್ಯಾಣ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.
Sharesee more.. 16 Apr 2021 | 5:44 PMನವದೆಹಲಿ, ಏ 16 (ಯುಎನ್ಐ) ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕೂಡ ಕೋವಿಡ್-19 ದೃಢಪಟ್ಟಿದೆ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ತಮ್ಮ ಜೊತೆಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೊಳಪಡುವಂತೆ ಮನವಿ ಮಾಡಿದ್ದಾರೆ.
Sharesee more..
16 Apr 2021 | 5:40 PMನವದೆಹಲಿ, ಏ 16 (ಯುಎನ್ಐ ) 2021ರಲ್ಲಿ ಮುಂಗಾರು ಶೇಕಡ 98 ರಷ್ಟು 'ಸಾಮಾನ್ಯ' ವಾಗಿರಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತನ್ನ ದೂರಗಾಮಿ ಮುನ್ಸೂಚನೆಯಲ್ಲಿ ತಿಳಿಸಿದೆ.
Sharesee more..
16 Apr 2021 | 4:27 PMನವದೆಹಲಿ, ಏಪ್ರಿಲ್ 16 (ಯುಎನ್ಐ) ಅನೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳ ಕೊರತೆಯ ವರದಿಗಳ ನಡುವೆ ದೇಶದಲ್ಲಿ ಅಗತ್ಯ ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಮಗ್ರ ಪರಿಶೀಲನಾ ಸಭೆ ನಡೆಸಿದರು.
Sharesee more..16 Apr 2021 | 2:12 PMಮಂಗಳೂರು, ಏಪ್ರಿಲ್ 16 (ಯುಎನ್ಐ) ಸರಕು ಹಡಗಿಗೆ ಡಿಕ್ಕಿ ಹೊಡೆದು ಈ ತಿಂಗಳ 12 ರಂದು ಸಮುದ್ರದಲ್ಲಿ ಮುಳುಗಿದ ಕೇರಳದ ಮೀನುಗಾರಿಕಾ ದೋಣಿಯಲ್ಲಿದ್ದ 14 ಮೀನುಗಾರ ಪೈಕಿ ಒಂಬತ್ತು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ ಈ ಮಧ್ಯೆ, ಪತ್ತೆಯಾದ ಮೂವರು ಮೀನುಗಾರರ ಮೃತದೇಹಗಳ ಪೈಕಿ ಇಬ್ಬರ ಮೃತದೇಹಗಳನ್ನು ಅವರ ಸ್ವಂತ ಸ್ಥಳವಾದ ತಮಿಳುನಾಡಿಗೆ ಮತ್ತೋರ್ವ ಮೀನುಗಾರನ ಮೃತದೇಹವನ್ನು ಆತನ ಸ್ವಂತ ಸ್ಥಳವಾದ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.
Sharesee more.. 16 Apr 2021 | 2:03 PMವಾಷಿಂಗ್ಟನ್, ಏಪ್ರಿಲ್ 16 (ಯುಎನ್ಐ) ಅಮೆರಿಕ ನಗರವಾದ ಇಂಡಿಯಾನಾಪೊಲಿಸ್ ನಲ್ಲಿನ ಫೆಡರಲ್ ಎಕ್ಸ್ ಪ್ರೆಸ್ ಸೌಲಭ್ಯ ಕೇಂದ್ರದಲ್ಲಿ ಗುರುವಾರ ತಡರಾತ್ರಿ ಗುಂಡಿನ ದಾಳಿಯಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಗುಂಡು ಹಾರಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ವಕ್ತಾರ ಜೆನೆ ಕುಕ್ ಅವರನ್ನು ಉಲ್ಲೇಖಿಸಿ ಡಬ್ಲ್ಯುಆರ್ ಟಿವಿ ವರದಿ ಮಾಡಿದೆ.
Sharesee more.. 16 Apr 2021 | 1:40 PMಚೆನ್ನೈ, ಏ 16 (ಯುಎನ್ಐ ) ತಮಿಳು ಚಿತ್ರರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡ ನಟ ವಿವೇಕ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರೆಸಿರುವಂತ ವೈದ್ಯರು, ಆಂಜಿಯೋಗ್ರಾಫ್ ಚಿಕಿತ್ಸೆಗೆ ಒಳಪಡಿಸಲಿದ್ದಾರೆ ಎನ್ನಲಾಗುತ್ತಿದೆ.
Sharesee more.. 16 Apr 2021 | 1:12 PMನವದೆಹಲಿ, ಏ 16 (ಯುಎನ್ಐ) ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶುಕ್ರವಾರ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಂಡಿವೆ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 90.
Sharesee more.. 16 Apr 2021 | 9:52 AMನವದೆಹಲಿ ಏ 16 (ಯುಎನ್ಐ) ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಶುಕ್ರವಾರ ಬೆಳಿಗ್ಗೆ ನಿಧನರಾದರು ಅವರಿಗೆ 68 ವರ್ಷ ವಯಸ್ಸಾಗಿತ್ತು.
Sharesee more.. 15 Apr 2021 | 8:48 PMನವದೆಹಲಿ, ಏಪ್ರಿಲ್ 15(ಯುಎನ್ಐ ) ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ನೀಟ್ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದ್ದಾರೆ.
Sharesee more..