Special
20 Jan 2021 | 8:16 PMಅಹಮದಾಬಾದ್, ಜ 20 (ಯುಎನ್ಐ) ವಿವಾದಾತ್ಮಕ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ರಾಷ್ಟ್ರವ್ಯಾಪಿ ನಿಷೇಧಿಸುವ ಬೇಡಿಕೆಯನ್ನು ಪುನರುಚ್ಚರಿಸಿರುವ ಸೂಫಿ ಇಸ್ಲಾಮಿಕ್ ಮಂಡಳಿ ಬುಧವಾರ, ಭಯೋತ್ಪಾದಕ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ಮುಸ್ಲಿಂ ಯುವಕರನ್ನು ತೀವ್ರಗಾಮಿಗೊಳಿಸುವ ಸಂಘಟನೆಯನ್ನು ಕೇಂದ್ರ ನಿಷೇಧಿಸದಿದ್ದರೆ, ಅದಕ್ಕಾಗಿ ಆನ್-ರೋಡ್ ಅಭಿಯಾನವನ್ನು ಪ್ರಾರಂಭಿಸಲು ಮಂಡಳಿ ಎಚ್ಚರಿಕೆ ನೀಡಿದೆ.
Sharesee more..
20 Jan 2021 | 3:56 PMನವದೆಹಲಿ, ಜ 20(ಯುಎನ್ಐ)- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Sharesee more..20 Jan 2021 | 2:06 PMನವದೆಹಲಿ, ಜ 20(ಯುಎನ್ಐ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವದಿನದಂದು ದೆಹಲಿಯಲ್ಲಿ ರೈತರು ಕರೆ ನೀಡಿರುವ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದೆ.
Sharesee more.. 20 Jan 2021 | 1:43 PMಚೆನ್ನೈ, ಜನವರಿ 20(ಯುಎನ್ಐ) ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ತಮಿಳುನಾಡಿನಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮೇರೆ ಮಿರಿದೆ ಭಾರತ ಮೂಲದ, ಅದರಲ್ಲೂ ವಿಶೇಷವಾಗಿ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದೇ ಇಲ್ಲಿನ ಜನತೆಯ ಸಂಭ್ರಮಕ್ಕೆ ಕಾರಣ ಎಂಬುದೇ ವಿಶೇಷ.
Sharesee more.. 20 Jan 2021 | 1:05 PMನವದೆಹಲಿ, ಜ 20(ಯುಎನ್ಐ) ಈ ತಿಂಗಳ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬುಧವಾರ ಪ್ರಕಟಿಸಿದ್ದಾರೆ.
Sharesee more.. 20 Jan 2021 | 12:39 PMಕೊಲ್ಕತ್ತಾ, ಜ 20 (ಯುಎನ್ಐ) ಪಶ್ಚಿಮಬಂಗಾಳದ ಜಲ್ ಪಾಯ್ ಗುರಿ ಜಿಲ್ಲೆಯಲ್ಲಿ ದಟ್ಟ ಮಂಜಿನ ಕಾರಣ ರಸ್ತೆ ಸರಿಯಾಗಿ ಕಾಣದೆ ಸಂಭವಿಸಿದ ಭೀಕರ ಮತ್ತು ಸರಣಿ ಅಪಘಾತದಲ್ಲಿ 13 ಜನ ದಾರುಣವಾಗಿ ಮೃತಪಟ್ಟಿದ್ದು, ಇತರೇ 18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Sharesee more.. 20 Jan 2021 | 12:19 PMಶ್ರೀನಗರ, ಜನವರಿ 20 (ಯುಎನ್ಐ) ಭದ್ರತಾ ಪಡೆಗಳು ಪುಲ್ವಾಮಾದ ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಉಗ್ರರ ಭೇಟೆಗಾಗಿ ಜಂಟಿ ಶೋಧನಾ ಕಾರ್ಯಾಚಣೆಯನ್ನು ಬುಧವಾರ ಪ್ರಾರಂಭಿಸಿವೆ ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ, ಖಚಿತ ಮಾಹಿತಿಯ ನಂತರ, ಪುಲ್ವಾಮಾದಲ್ಲಿ ಪೊಲೀಸ್, ಸೇನೆ ಮತ್ತು ಸಿಆರ್ಪಿಎಫ್ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Sharesee more..
19 Jan 2021 | 6:35 PMಸೂರತ್ (ಗುಜರಾತ್), ಜ 19(ಯುಎನ್ಐ) ಪುಟ್ ಪಾತ್ ಮೇಲೆ ನಿದ್ರಿಸುತ್ತಿದ್ದವರ ಮೇಲೆ ಟ್ರಕ್ ಹರಿದು 13 ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
Sharesee more..
19 Jan 2021 | 6:19 PMಚನ್ನೈ, ಜ 19 (ಯುಎನ್ಐ) ನಟ ಹಾಗೂ ಮಕ್ಕಳ್ ನೀದಿ ಮೈಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
Sharesee more..19 Jan 2021 | 10:02 AMತಿರುವನಂತಪುರಂ, ಜನವರಿ 19(ಯುಎನ್ಐ ) ಕೊರೊನಾ ಸೋಂಕು ಕಾಣಿಸಿಕೊಳ್ಳದ ದೇಶದ ಏಕೈಕ ತಾಣವಾಗಿದ್ದ ಲಕ್ಷದ್ವೀಪದಲ್ಲೂ ಮೊದಲ ಕೊರೊನಾ ಸೋಂಕಿನ ಪ್ರಕರಣ ಸೋಮವಾರ ಪತ್ತೆಯಾಗಿದೆ ಕೊರೊನಾ ಸೋಂಕು ಕಾಣಿಸಿಕೊಂಡು ವರ್ಷ ಕಳೆದ ನಂತರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿದೆ ಇದುವರೆಗೂ ಲಕ್ಷದ್ವೀಪದಲ್ಲಿ ಒಂದೇ ಒಂದು ಕೊರೊನಾ ಪ್ರಕರಣವೂ ದಾಖಲಾಗಿರಲಿಲ್ಲ.
Sharesee more..
18 Jan 2021 | 10:50 PMಕೋಲ್ಕತಾ, ಜ 18 (ಯುಎನ್ಐ ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಡೆ ಪಕ್ಷ 50 ಸಾವಿರ ಮತಗಳ ಅಂತರದಿಂದ ಸೋಲಿಸುತ್ತೇನೆ, ಇಲ್ಲವಾದಲ್ಲಿ ರಾಜಕೀಯ ತ್ಯಜಿಸುವೆ ಎಂದು ಇತ್ತೀಚೆಗೆ ಬಿಜೆಪಿಗೆ ಸೇರಿದ ಸುವೇಂದು ಅಧಿಕಾರಿ ನೇರ ಸವಾಲು ಹಾಕಿದ್ದಾರೆ.
Sharesee more..18 Jan 2021 | 7:28 PMಕೋಲ್ಕತಾ, ಜ 18(ಯುಎನ್ಐ)- ಪ್ರಧಾನಿ ನರೇಂದ್ರ ಮೋದಿ ಅವರ ಪಶ್ಚಿಮ ಬಂಗಾಳ ರಾಜ್ಯ ಪ್ರವಾಸದ ದಿನಾಂಕ ನಿಗದಿಗೊಂಡಿದೆ ಈ ತಿಂಗಳ 23 ರಂದು ಅವರು ಪಶ್ಚಿಮ ಬಂಗಾಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
Sharesee more.. 18 Jan 2021 | 7:02 PMಮುಂಬೈ, ಜ 18(ಯುಎನ್ಐ) ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಟಿ ಆರ್ ಪಿ ಹಗರಣ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿ ಇ ಓ ಪಾರ್ಥೋ ದಾಸ್ ಗುಪ್ತಾ ನಡುವೆ ನಡೆದಿದೆ ಎಂದು ಹೇಳಲಾಗುತ್ತಿರುವ ವಾಟ್ಸಾಪ್ ಚಾಟ್ ಸಂಚಲನ ಸೃಷ್ಟಿಸುತ್ತಿದೆ.
Sharesee more.. 18 Jan 2021 | 6:22 PMನವದೆಹಲಿ, ಜ 18 [ಯುಎನ್ಐ] ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2ನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ,ಈ ಸೇವೆಯು ದೇಶದ ಎರಡು ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಸಂಪರ್ಕ ವ್ಯಸವ್ಥೆಯನ್ನು ಸುಧಾರಿಸುತ್ತದೆ.
Sharesee more.. 18 Jan 2021 | 6:15 PMನವದೆಹಲಿ, ಜ 18(ಯುಎನ್ಐ) ಪಾಕಿಸ್ತಾನದಲ್ಲಿ ಸಿಂಧ್ ಪ್ರತ್ಯೇಕ ದೇಶಕ್ಕಾಗಿ ನಡೆಯುತ್ತಿರುವ ಸಮಾವೇಶದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರ ಚಿತ್ರಗಳು ಪ್ರದರ್ಶನಗೊಂಡಿವೆ ಆಧುನಿಕ ಸಿಂಧ್ ರಾಷ್ಟ್ರೀಯವಾದ ಸ್ಥಾಪಕರಲ್ಲಿ ಒಬ್ಬರಾದ ಜಿ.
Sharesee more..