National24 Feb 2021 | 9:42 PMನವದೆಹಲಿ, ಫೆ 24 (ಯುಎನ್ಐ) ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 73 ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಿ.
Sharesee more.. 24 Feb 2021 | 9:36 PMನವದೆಹಲಿ / ಪುದುಚೇರಿ, ಫೆ 24 (ಯುಎನ್ಐ) ಪುದುಚೆರಿಯಲ್ಲಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುಸಿದ ನಂತರ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಶಿಫಾರಸು ಮಾಡಿದೆ.
Sharesee more..
24 Feb 2021 | 5:47 PMನವದೆಹಲಿ, ಫೆ.24 (ಯುಎನ್ಐ) ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ವಯಸ್ಸಿನ ಸಡಿಲಿಕೆ ಕೋರಿ ಹಾಗೂ ಒಂದು ಬಾರಿ ಹೆಚ್ಚಿನ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
Sharesee more..24 Feb 2021 | 5:46 PMನವದೆಹಲಿ, ಫೆ 24 (ಯುಎನ್ಐ) ಕೋವಿಡ್ -19 ಲಸಿಕೆ ಅಭಿಯಾನದ ಮೂರನೇ ಹಂತದ ಭಾಗವಾಗಿ ಮಾ 1ರಿಂದ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಸಣ್ಣಪುಟ್ಟ ಕಾಯಿಲೆಯುಳ್ಳವರಿಗೆ ಲಸಿಕೆ ನೀಡಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಹೇಳಿದ್ದಾರೆ.
Sharesee more.. 24 Feb 2021 | 1:20 PMನವದೆಹಲಿ, ಫೆ 24 (ಯುಎನ್ಐ) ದೇಶಾದ್ಯಂತ ಎಲ್ಲಾ ಸಣ್ಣ ಮತ್ತು ಸಣ್ಣ ರೈತರ ಕುಟುಂಬಗಳ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರದ ರೈತರ ಕಲ್ಯಾಣ 'ಪಿಎಂ ಕಿಸಾನ್' ಎರಡು ವರ್ಷಗಳನ್ನು ಪೂರೈಸಿದೆ 'ಪಿಎಂ-ಕಿಸಾನ್' ಯೋಜನೆಯಡಿ ವರ್ಷಕ್ಕೆ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ 2000 ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
Sharesee more.. 24 Feb 2021 | 10:21 AMನವದೆಹಲಿ ಫೆ 24 (ಯುಎನ್ಐ ) ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಕಡೆಗೂ ನಿಗದಿಯಾಗುವ ಘಳಿಗೆ ಸಮೀಪಿಸಿದೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿ ಚುನಾವಣಾ ದಿನಾಂಕ ನಿಗದಿ ಬಗ್ಗೆ ಇಂದು ಕೇಂದ್ರ ಚುನಾವಣಾ ಆಯೋಗದ ಮಹತ್ವದ ಸಭೆ ನಡೆಸಲಿದೆ ಎನ್ನಲಾಗಿದೆ.
Sharesee more.. 23 Feb 2021 | 11:20 PMನವದೆಹಲಿ, ಫೆ 23 (ಯುಎನ್ಐ) ರೈತರ ಪ್ರತಿಭಟನೆಯ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಮತ್ತು ಇತರ ಆರೋಪಗಳಿಗಾಗಿ ಬಂಧಿತರಾಗಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಜಾಮೀನು ನೀಡಿದ್ದು ಸಂಜೆಯೇ ಕಾನೂನು ಪ್ರಕ್ರಿಯೆ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದಾರೆ.
Sharesee more..
23 Feb 2021 | 9:05 PMನವದೆಹಲಿ, ಫೆ 23 (ಯುಎನ್ಐ) ಜೀವನದ ಯಶಸ್ಸಿನ ಕೀಲಿಯಾಗಿ ಸ್ವಯಂ-ಅರಿವು, ಆತ್ಮ ವಿಶ್ವಾಸ ಮತ್ತು ನಿಸ್ವಾರ್ಥತೆ ಎಂಬ ಮಂತ್ರವನ್ನು ಪಾಲಿಸಬೇಕು ಎಂದು ಐಐಟಿ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಲಹೆ ನೀಡಿದ್ದಾರೆ.
Sharesee more..23 Feb 2021 | 8:15 PMನವದೆಹಲಿ, ಫೆ 23 (ಯುಎನ್ಐ) ಹವಾಮಾನ ಬದಲಾವಣೆಯ ನಡುವೆಯೂ ಭಾರತಕ್ಕೆ ತೈಲ ಮತ್ತು ಅನಿಲ ರಫ್ತು ಮಾಡುವುದನ್ನು ಅಮೆರಿಕ ಮುಂದುವರಿಸಲಿದೆ ಎಂದು ಅಲ್ಲಿನ ಅಧ್ಯಕ್ಷ ಬೈಡನ್ ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
Sharesee more..
23 Feb 2021 | 4:53 PMಪುದುಚೇರಿ, ಫೆ 23 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಫೆ 25 ರಂದು ಪುದುಚೇರಿಗೆ ಭೇಟಿ ನೀಡಲಿದ್ದು, ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಸಾಕಷ್ಟು ಯೋಜನೆಗಳನ್ನು ಲೋಕಕ್ಕೆ ಸಮರ್ಪಿಸಲಿದ್ದಾರೆ.
Sharesee more..
23 Feb 2021 | 4:10 PMನವದೆಹಲಿ, ಫೆಬ್ರವರಿ 23 (ಯುಎನ್ಐ) ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಭಾರತದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಸರ್ಕಾರ ನಿರೀಕ್ಷಿಸುತ್ತಿದೆ.
Sharesee more..
23 Feb 2021 | 4:02 PMನವದೆಹಲಿ, ಫೆ .23 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,584 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,16,434 ಕ್ಕೆ ಏರಿದೆ.
Sharesee more..
23 Feb 2021 | 3:57 PMನವದೆಹಲಿ, ಫೆ..23 (ಯುಎನ್ಐ)- ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಇನ್ನೂ 56,368 ಮನೆಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಮಂಗಳವಾರ ಅಧಿಕೃತವಾಗಿ ತಿಳಿದುಬಂದಿದೆ.
Sharesee more..23 Feb 2021 | 2:01 PMಕತಿಹಾರ್, ಫೆ 23 (ಯುಎನ್ಐ) ಜಿಲ್ಲೆಯ ಕುರ್ಸೆಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ ಕುರ್ಸೆಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-31 ರಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರಕ್ಗೆ ಕೆಲ ಜನರನ್ನು ಹೊತ್ತು ಸಾಗುತ್ತಿದ್ದ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
Sharesee more.. 23 Feb 2021 | 1:37 PMನವದೆಹಲಿ, ಫೆ 23 (ಯುಎನ್ಐ) ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಪಿಎಂಎವೈ-ಯು ಅಡಿಯಲ್ಲಿ ಇನ್ನೂ 56,368 ಮನೆಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ.
Sharesee more..