Special
17 Apr 2021 | 10:37 PMಜೈಪುರ್, ಏ 17(ಯುಎನ್ ಐ) ಪ್ರಸ್ತುತ ದೇಶಾದ್ಯಂತ ಕೋವಿಡ್ -19 ಸೋಂಕು ಕಾಳ್ಗಿಚ್ಚಿನಂತೆ ಹರಡುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ರ್ಯಾಲಿಗಳನ್ನು ನಿಲ್ಲಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
Sharesee more..
17 Apr 2021 | 9:04 PMನವದೆಹಲಿ, ಏ 17( ಯುಎನ್ಐ) ದೇಶದಲ್ಲಿ ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ.
Sharesee more..
17 Apr 2021 | 8:07 PMಹರಿದ್ವಾರ, ಏ 17( ಯುಎನ್ ಐ) ಕುಂಭ ಮೇಳ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂಭ ಮೇಳ ಶನಿವಾರ ಕೊನೆಗೊಂಡಿದೆ ಎಂದು ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಘೋಷಿಸಿದ್ದಾರೆ.
Sharesee more..16 Apr 2021 | 6:29 PMನವದೆಹಲಿ, ಏ 16(ಯು ಎನ್ ಐ) ದೇಶದಲ್ಲಿ ಹದಗೆಡುತ್ತಿರುವ ಕೋವಿಡ್ ಪರಿಸ್ಥಿತಿಯನ್ನು ಪರಾಮರ್ಶಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಶನಿವಾರ ಸಭೆ ಸೇರಲಿದೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಹಿಸಲಿದ್ದಾರೆ.
Sharesee more.. 16 Apr 2021 | 5:54 PMಮುಂಬೈ, ಏ 16( ಯುಎನ್ ಐ) ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಪ್ರಭಾವ ಕರೆನ್ಸಿ ಮುದ್ರಣದ ಮೇಲೂ ಬೀರಿದೆ ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು ಮಹಾರಾಷ್ಟ್ರ ರಾಜ್ಯ ಸರ್ಕಾರ ಘೋಷಿಸಿರುವ 'ಬ್ರೇಕ್ ದಿ ಚೈನ್' ಅಭಿಯಾನಕ್ಕೆ ಸ್ಪಂದಿಸಿ ನಾಸಿಕ್ ನಲ್ಲಿರುವ ಕರೆನ್ಸಿ ಸೆಕ್ಯುರಿಟಿ ಪ್ರೆಸ್, ಇಂಡಿಯಾ ಸೆಕ್ಯುರಿಟಿ ಪ್ರೆಸ್ ಈ ತಿಂಗಳ 30 ರವರೆಗೆ ಕರೆನ್ಸಿ ಮುದ್ರಣವನ್ನು ಸ್ಥಗಿತಗೊಳಿಸಿವೆ.
Sharesee more.. 16 Apr 2021 | 5:38 PMಹೈದರಾಬಾದ್, ಏ 16 (ಯುಎನ್ಐ) ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರಿಗೆ ಶುಕ್ರವಾರ ಕೋವಿಡ್-19 ದೃಢಪಟ್ಟಿದೆ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಪರೀಕ್ಷೆಗೊಳಪಟ್ಟಿದ್ದ ಪವನ್ ಕಲ್ಯಾಣ್, ಪ್ರತ್ಯೇಕವಾಗಿದ್ದರು.
Sharesee more..
16 Apr 2021 | 5:14 PMನವದೆಹಲಿ, ಏ 16( ಯು ಎನ್ ಐ) ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ|| ಹರ್ಷವರ್ಧನ್ ಅವರು ನಾಳೆ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
Sharesee more..16 Apr 2021 | 2:30 PMರಾಯಚೂರು, ಏ 16(ಯುಎನ್ ಐ) ಅಂಜನೇಯ ಸ್ವಾಮಿ ಜನ್ಮಭೂಮಿ ಕುರಿತು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ), ತಗಾದೆ ಎತ್ತಿರುವ ಹಿನ್ನಲೆಯಲ್ಲಿ ಹನುಮಂತನ ಜನ್ಮಸ್ಥಳದ ಬಗ್ಗೆ ಸಂಶೋಧನೆ ನಡೆಯುವುದು ಅಗತ್ಯವಾಗಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
Sharesee more.. 16 Apr 2021 | 1:35 PMಚೆನ್ನೈ, ಏ 16( ಯುಎನ್ ಐ) ತಮಿಳು ಚಿತ್ರರಂಗದ ಪ್ರಮುಖ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಸಿಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Sharesee more.. 16 Apr 2021 | 1:09 PMನವದೆಹಲಿ, ಏ 16(ಯುಎನ್ ಐ) ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ತಿಳಿಸಿದ್ದಾರೆ.
Sharesee more.. 16 Apr 2021 | 12:36 PMನವದೆಹಲಿ, ಏ 16(ಯು ಎನ್ ಐ) ಕೊರೊನಾ ಸಾಂಕ್ರಾಮಿಕ ತಡೆಗೆ ಭಾರತ ಮತ್ತೊಂದು ಹೆಜ್ಜೆ ಇರಿಸಿದೆ ಹೋಮಿಯೋಪತಿ ಲಸಿಕೆ ಮೂಲಕ ಸೋಂಕು ತೊಲಗಿಸಲು ಸಿದ್ದವಾಗುತ್ತಿದೆ.
Sharesee more..
15 Apr 2021 | 7:58 PMನವದೆಹಲಿ, ಏ 15( ಯುಎನ್ ಐ) 1994 ರಲ್ಲಿ ಗೂಢಚರ್ಯೆ ನಡೆಸಿದ ಆರೋಪ ಎದುರಿಸಿದ್ದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಕೆಲವು ಕೇರಳ ಪೊಲೀಸರೇ ಈ ಪ್ರಕರಣದಲ್ಲಿ ಸಿಲುಕಿಸಿದ್ದರು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿದೆ.
Sharesee more..
15 Apr 2021 | 7:33 PMಜಮ್ಮು, ಏಪ್ರಿಲ್ 15 (ಯುಎನ್ಐ) ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ನಾಗರಿಕನನ್ನು ಭಾರತೀಯ ಸೇನೆಯು ವಾಪಸ್ ಕಳುಹಿಸಿಕೊಟ್ಟಿದೆ.
Sharesee more..15 Apr 2021 | 5:24 PMನವದೆಹಲಿ, ಏ 15(ಯುಎನ್ ಐ) ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ದಾಸ್ತಾನು ಲಭ್ಯವಿದ್ದು, ಪ್ರಸ್ತುತ 50 ಸಾವಿರ ಮೆಟ್ರಿಕ್ ಟನ್ ಗಳಿಗೂ ಹೆಚ್ಚು ಸಂಗ್ರಹವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ ಹೇಳಿದೆ.
Sharesee more.. 15 Apr 2021 | 3:23 PMವಾರಣಾಸಿ, ಏ 15( ಯು ಎನ್ ಐ) ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಮೂರು ಸುಪ್ರಸಿದ್ಧ ದೇವಾಲಯಗಳಿಗೆ ಏಪ್ರಿಲ್ ತಿಂಗಳಲ್ಲಿ ಭೇಟಿ ನೀಡಬೇಕು ಎಂದು ಯೋಜನೆ ರೂಪಿಸಿಕೊಂಡಿರುವ ಭಕ್ತಾಧಿಗಳು ತಮ್ಮ ಪ್ರಯಾಣ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Sharesee more..