Published
6 months agoon
By
UNI Kannadaಮುಂಬೈ, ಜ 11(ಯುಎನ್ ಐ) ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಕ್ರಿಕೆಟ್ ಟೂರ್ನಿಯನ್ನು ಮುಂದೂಡಲಾಗಿದೆ. ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯ್ಡು ಟ್ರೋಫಿಗಳನ್ನು ಈಗಾಗಲೇ ಮುಂದೂಡಲಾಗಿದೆ, ಈಗ ಹೊಸದಾಗಿ ಅಂಡರ್ -19 ಕೂಚ್ ಬೆಹಾರ್ ನಾಕೌಟ್ ಪಂದ್ಯಗಳನ್ನು ಮುಂದೂಡಿರುವುದಾಗಿ ಬಿಸಿಸಿಐ ಘೋಷಿಸಿದೆ.
ಪ್ರಸ್ತುತ ಪಂದ್ಯಾವಳಿ ನಡೆಯುತ್ತಿರುವ ಪುಣೆಯಲ್ಲಿ ಕೊರೊನಾ ಪ್ರಕರಣಗಳ ತೀವ್ರ ಏರಿಕೆಯ ಜೊತೆಗೆ ಕೆಲವು ಆಟಗಾರರು ( ಮುಂಬೈ, ಸೌರಾಷ್ಟ್ರ) ಸೇರಿದಂತೆ ಸೋಂಕಿಗೆ ಒಳಗಾಗಿರುವುದರಿಂದ ಪಂದ್ಯಾವಳಿಯನ್ನು ಮುಂದೂಡುತ್ತಿರುವುದಾಗಿ ಬಿಸಿಸಿಐ ಹೇಳಿದೆ ಏತನ್ಮಧ್ಯೆ, ಈ ಟೂರ್ನಿಯಲ್ಲಿ ಮುಂಬೈ, ಛತ್ತೀಸ್ಗಢ, ಜಾರ್ಖಂಡ್, ರಾಜಸ್ಥಾನ, ವಿದರ್ಭ, ಬಂಗಾಳ, ಹರಿಯಾಣ ಹಾಗೂ ಮಹಾರಾಷ್ಟ್ರ ತಂಡಗಳು ಈಗಾಗಲೇ ಕ್ವಾರ್ಟರ್ಫೈನಲ್ ತಲುಪಿವೆ.
41ನೇ ವಸಂತಕ್ಕೆ ಕಾಲಿಟ್ಟ ಎಂ.ಎಸ್ ಧೋನಿ
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ: ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಗೆ ಅವಕಾಶ ಇಲ್ವಂತೆ ಯಾಕೆ?
ಇಂಗ್ಲೆಂಡ್- ಭಾರತ ನಡುವೆ ಮರುನಿಗದಿ ಮಾಡಿದ್ದ 5 ನೇ ಟೆಸ್ಟ್ ಪಂದ್ಯ; ಇಂಗ್ಲೆಂಡ್ ಗೆ ಗೆಲುವು, ಸರಣಿ ಸಮಬಲ
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡದಿರುವ ನಿರ್ಧಾರ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ
ವಿಂಬಲ್ಡನ್ ಮಿಶ್ರ ಡಬಲ್ಸ್: ಸೆಮಿಫೈನಲ್ ತಲುಪಿದ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಜೋಡಿ
3000 ಮೀಟರ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಮಾಡಿದ ಅಥ್ಲಿಟ್ ಪಾರುಲ್ ಚೌಧರಿ